ಉತ್ತಿಷ್ಠಭಾರತ (Uttishtabharatha) ಸುದ್ದಿ ಜಾಲತಾಣ ವರದಿ: ಯಾವುದೆ ಕೆಲಸ ಕೈಗೊಳ್ಳುವ ಮೊದಲು ತನ್ನ ಯೋಗ್ಯತೆಯನ್ನು ಅರಿತುಕೊಳ್ಳುವುದು ಜಾಣರ ಲಕ್ಷಣವಾಗಿದೆ.ಆದರೆ, ನೆರೆಯ ಬಾಂಗ್ಲಾದೇಶವು ಭಾರತದಂತಹ ದೈತ್ಯ ರಾಷ್ಟ್ರವನ್ನು ಎದುರು ಹಾಕಿಕೊಳ್ಳುವ ಮುನ್ನ ತನ್ನ ಸಾಮರ್ಥ್ಯವನ್ನು ಸರಿಯಾಗಿ ಅಳೆಯದಂತಿದೆ.ಈ ಬೆಳವಣಿಗೆ ಪ್ರಾದೇಶಿಕ ರಾಜಕೀಯ ಹಾಗೂ ರಾಜತಾಂತ್ರಿಕ ವಲಯದಲ್ಲಿ ಚರ್ಚೆಗೆ ಕಾರಣವಾಗುತ್ತಿದೆ. ಭಾರತ ವಿರೋಧಿ ಮನೋಭಾವನೆಯಲ್ಲಿ ತೇಲಾಡುತ್ತಿರುವ ಬಾಂಗ್ಲಾದೇಶ, ದಿನಕ್ಕೊಂದು ಆಟಗಳನ್ನು ಆಡುತ್ತಿದೆ. ಬಾಂಗ್ಲಾದೇಶದ ತೀವ್ರಗಾಮಿ ಸಂಘಟನೆ ಇಂಕ್ವಿಲಾಬ್ ಮಂಚ್ ಬಾಂಗ್ಲಾದೇಶದಲ್ಲಿ ಕೆಲಸ ಮಾಡುತ್ತಿರುವ ಭಾರತೀಯರ ಕೆಲಸದ ಪರವಾನಗಿಗಳನ್ನು ರದ್ದುಗೊಳಿಸುವಂತೆ ಮುಹಮ್ಮದ್...
