ಕ್ಯಾಮರೂನ್ ಗ್ರೀನ್ಗೆ ಜಾಕ್ ಪಾಟ್! ಐಪಿಎಲ್ ಇತಿಹಾಸದಲ್ಲೇ ದುಬಾರಿ ವಿದೇಶಿ ಪ್ಲೇಯರ್ ಎನಿಸಿಕೊಂಡ ಆಸೀಸ್ ಆಲ್ರೌಂಡರ್ ಆಸ್ಟ್ರೇಲಿಯಾದ ಸ್ಫೋಟಕ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಐಪಿಎಲ್ ಮಿನಿ ಹರಾಜಿನಲ್ಲಿ ಜಾಕ್ ಪಾಟ್ ಹೊಡೆದಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ಆಸೀಸ್ ತಂಡದ ಸ್ಫೋಟಕ ಆಲ್ರೌಂಡರ್ಗೆ ಬರೋಬ್ಬರಿ 25. 20 ಕೋಟಿ ರೂಪಾಯಿಗೆ ಖರೀದಿಸಿದೆ. ರಾಜಸ್ಥಾನ್ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಕ್ಯಾಮರೂನ್ ಗ್ರೀನ್ಗೆ ಪೈಪೋಟಿ ನಡೆಸಿದರಾದರೂ, ಅತಿ ಹೆಚ್ಚು ಹಣದೊಂದಿಗೆ ಹರಾಜು ಪ್ರವೇಶಿಸಿರುವ ಕೆಕೆಆರ್ ಆಸೀಸ್ ಆಲ್ರೌಂಡರ್ರನ್ನ ತನ್ನ...
ಹೊಸ ವರ್ಷಕ್ಕೂ ಮುನ್ನ ವೃಂದಾವನಕ್ಕೆ ವಿರುಷ್ಕ ಜೋಡಿ ಭೇಟಿ! ಈ ವೇಳೆ ಪ್ರೇಮಾನಂದ ಮಹಾರಾಜ ಕೊಟ್ಟ ಸಂದೇಶವೇನು? ಟೀಮ್ ಇಂಡಿಯಾ (Team India) ದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ತಮ್ಮ ಪತ್ನಿ ಅನುಷ್ಕಾ ಶರ್ಮಾ (Anushka Sharma) ಅವರೊಂದಿಗೆ ಸೋಮವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಮಂಗಳವಾರ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಜೋಡಿ ಮತ್ತೊಮ್ಮೆ ವೃಂದಾವನ (Vrindavan) ದ ಪ್ರೇಮಾನಂದ್ ಜಿ ಮಹಾರಾಜ್ (Premanand Ji Maharaj) ಆಶ್ರಮಕ್ಕೆ ಭೇಟಿ...
ಇಬ್ಬರು ಅನ್ಕ್ಯಾಪ್ಡ್ ಆಟಗಾರರಿಗೆ ಸಿಎಸ್ಕೆ 28.4 ಕೋಟಿಗೆ ನೀಡಿ ಖರೀದಿಸಿದ್ದೇಕೆ? ಚೆನ್ನೈ ಸೂಪರ್ ಕಿಂಗ್ಸ್ (CSK) ಮಂಗಳವಾರ ನಡೆದ ಮಿನಿ ಹರಾಜಿನಲ್ಲಿ ಅನ್ಕ್ಯಾಪ್ಡ್ ಆಟಗಾರರಾದ ಪ್ರಶಾಂತ್ ವೀರ್ ಮತ್ತು ಕಾರ್ತಿಕ್ ಶರ್ಮಾ (Prashant Veer and Karthik Sharma) ಅನ್ನು ತಲಾ ರೂ. 14.20 ಕೋಟಿಗೆ ಖರೀದಿಸಿ ದಾಖಲೆ ಬರೆದಿದೆ. 43 ಕೋಟಿ ಬಜೆಟ್ನಲ್ಲಿ ಈ ಇಬ್ಬರಿಗೆ 28.4 ಕೋಟಿ ವಿನಿಯೋಗಿಸಿದ್ದು, ಕ್ರಿಕೆಟ್ ಲೋಕವನ್ನೆ ಬೆಕ್ಕಸ ಬೆರಗಾಗಿಸಿದೆ. ಈ ಮೊತ್ತ ಐಪಿಎಲ್ ಹರಾಜಿನ ಇತಿಹಾಸದಲ್ಲಿ ಅನ್ಕ್ಯಾಪ್ಡ್ ಆಟಗಾರರಿಗೆ...
MGNREGA ಬದಲು VB-G RAM G ಜಾರಿಗೆ ಮುಂದಾದ ಸರ್ಕಾರ; ಈ ಎರಡರ ನಡುವಿನ ವ್ಯತ್ಯಸ ಏನು ಗೊತ್ತಾ? ಗ್ರಾಮೀಣ ಭಾರತದಲ್ಲಿ (Rural India) ಉದ್ಯೋಗ ಭದ್ರತೆ ಮತ್ತು ಜೀವನೋಪಾಯವು ದಶಕಗಳಿಂದಲೂ ದೇಶದ ಪ್ರಮುಖ ಸವಾಲಾಗಿಯೇ ಉಳಿದಿದೆ. ಆ ಕಾರಣದಿಂದ 2005ರಲ್ಲಿ ಜಾರಿಗೆ ಬಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯು (Mahatma Gandhi National Rural Employment Guarantee Act) ಗ್ರಾಮೀಣ ಕುಟುಂಬಗಳಿಗೆ ಕನಿಷ್ಠ ಆದಾಯದ (Minimum income) ಭರವಸೆಯನ್ನು ನೀಡುವಲ್ಲಿ ಮಹತ್ವದ...
2026ರ ವೇಳೆಗೆ ದೇಶಾದ್ಯಂತ AI-ಚಾಲಿತ ಡಿಜಿಟಲ್ ಟೋಲ್ ಸಂಗ್ರಹ ಜಾರಿಗೆ ಬರಲಿದೆ: ನಿತಿನ್ ಗಡ್ಕರಿ ಬಹು-ಪಥ ಮುಕ್ತ ಹರಿವು (MLFF) ಟೋಲ್ ವ್ಯವಸ್ಥೆ ಮತ್ತು AI-ಚಾಲಿತ ಹೆದ್ದಾರಿ ನಿರ್ವಹಣೆ 2026 ರ ಅಂತ್ಯದ ವೇಳೆಗೆ ದೇಶಾದ್ಯಂತ ಪೂರ್ಣಗೊಳ್ಳಲಿದೆ ಮತ್ತು ಈ ತಂತ್ರಜ್ಞಾನಗಳು ಅನುಷ್ಠಾನದ ನಂತರ ಪ್ರಯಾಣಿಕರಿಗೆ ಟೋಲ್ ಪ್ಲಾಜಾಗಳಲ್ಲಿ ಕಾಯುವ ಸಮಯವನ್ನು ನಿವಾರಿಸುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಬುಧವಾರ ರಾಜ್ಯಸಭೆಗೆ ಮಾಹಿತಿ ನೀಡಿದರು. ಬಹು-ಪಥ ಮುಕ್ತ ಹರಿವು (ಮಲ್ಟಿ ಲೇನ್ ಫ್ರೀ ಫ್ಲೋ –...
ರಾಜ್ಯದಲ್ಲಿ ಬದಲಾಗುತ್ತಾ ಶಾಲೆ ಆರಂಭದ ಸಮಯ?; ಮಕ್ಕಳ ಹಕ್ಕು ರಕ್ಷಣಾ ಆಯೋಗದಿಂದ ಪತ್ರ! ರಾಜ್ಯದಲ್ಲಿ ಶಾಳೆಗಳ ಆರಂಭದಲ್ಲಿ (School Starting Time) ಸಮಯ ಬದಲಾವಣೆ (Time Change) ಮಾಡಬೇಕು ಎಂಬ ಕೂಗು ಕೇಳಿಬಂದಿದೆ. ಈ ಬಗ್ಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಪತ್ರ ಬರೆದಿದೆ. ಕರ್ನಾಟಕದಲ್ಲಿ ಚಳಿಗಾಳಿ (Cold wave) ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಿ ಶಾಲಾ ಸಮಯವನ್ನು ಬದಲಾಯಿಸುವಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ...
'ಗೃಹಲಕ್ಷ್ಮಿ' ಜಟಾಪಟಿ; ಲಕ್ಷ್ಮಿ ಹೆಬ್ಬಾಳ್ಕರ್ ಬೆನ್ನಿಗೆ ನಿಂತು ಸಿಎಂ ಇಲಾಖೆಯನ್ನೇ ದೂರಿದ ಡಿಕೆ ಶಿವಕುಮಾರ್! ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಸಂಬಂಧವಾಗಿ ವಿಧಾನಸಭೆ ಅಧಿವೇಶನದಲ್ಲಿ ತಪ್ಪು ಮಾಹಿತಿ ನೀಡಿದ ಆರೋಪದ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ವಿರೋಧ ಪಕ್ಷಗಳ ತೀವ್ರ ಟೀಕೆಗೆ ಗುರಿಯಾಗಿದ್ದರು. ಈ ವಿಚಾರವಾಗಿ ಇಂದು (ಡಿ.17) ಅವರು ಸದನದಲ್ಲೇ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಮುಂದಿನ ದಿನಗಳಲ್ಲಿ ತಪ್ಪುಗಳನ್ನು ಸರಿಪಡಿಸಿಕೊಂಡು ಜವಾಬ್ದಾರಿಯಿಂದ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಆದರೆ ಸಚಿವೆಯ...
ಕೃಷ್ಣಬೈರೇಗೌಡ ವಿರುದ್ಧ ಭೂ ಕಬಳಿಕೆ ಆರೋಪ; ಕಂದಾಯ ಸಚಿವರ ರಾಜೀನಾಮೆ ಬಿಜೆಪಿ ಆಗ್ರಹ ಕಂದಾಯ ಸಚಿವ ಕೃಷ್ಣಬೈರೇಗೌಡ (Krishna Byre Gowda) ವಿರುದ್ಧ ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಅವ್ರು ಭೂಕಬಳಿಕೆಯಂತಹ ಗಂಭೀರ ಆರೋಪ ಮಾಡಿದ್ದಾರೆ. ಕೋಲಾರ ಜಿಲ್ಲೆಯ ನರಸುಪುರ ಹೋಬಳಿ ಗರುಡನಪಾಳ್ಯದಲ್ಲಿ 21 ಎಕರೆ ಜಮೀನನ್ನು ಕಬಳಿಕೆ ಮಾಡಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಹಾಗೂ ಬಿಜೆಪಿ ಮುಖಂಡ ತಮ್ಮೇಶ ಗೌಡ ಆರೋಪ ಮಾಡಿದ್ದಾರೆ. ಕಂದಾಯ ಸಚಿವರು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದು, ನಕಲಿ ದಾಖಲೆ ಸೃಷ್ಟಿ ಮಾಡಿದ್ದಾರೆ...
ನರೇಂದ್ರ ಮೋದಿಗಾಗಿ ಕಾರು ಚಲಾಯಿಸಿದ ನೊಬೆಲ್ ಪ್ರಶಸ್ತಿ ವಿಜೇತ ಪ್ರಧಾನಿ! ಇಥಿಯೋಪಿಯದಲ್ಲಿ ಭಾರತದ ಪ್ರಧಾನಿಗೆ ಗೌರವ ಕೆಲವೊಮ್ಮೆ ಜಿಯೋ ಪಾಲಿಟಿಕ್ಸ್ನಲ್ಲಿ (Geopolitics) ಸಣ್ಣ ಸಣ್ಣ ಕ್ಷಣಗಳೇ ದೊಡ್ಡ ಸಂದೇಶವೊಂದನ್ನು ನೀಡುತ್ತದೆ. ಹೌದು, ರಾಷ್ಟ್ರ ನಾಯಕರ ಪ್ರೋಟೋಕಾಲ್ಗಿಂತಲೂ ಆತ್ಮೀಯತೆಯೇ ಹೆಚ್ಚು ಮಾತನಾಡುವ ಇಂತಹ ಸಂದರ್ಭಗಳು ರಾಷ್ಟ್ರಗಳ ನಡುವಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆ. ಅದಕ್ಕೆ ಸ್ಪಷ್ಟ ಉದಾಹರಣೆ: ಇತ್ತೀಚೆಗೆ ಪ್ರಧಾನಿ (Prime Minister) ನರೇಂದ್ರ ಮೋದಿ (Prime Minister Narendra Modi) ಅವರ ವಿದೇಶಿ ಪ್ರವಾಸಗಳಲ್ಲಿ ಕಂಡುಬರುತ್ತಿರುವ ಕಾರ್ ಡಿಪ್ಲೊಮಸಿ!...
