ಕೃಷ್ಣಬೈರೇಗೌಡ ವಿರುದ್ಧ ಭೂ ಕಬಳಿಕೆ ಆರೋಪ; ಕಂದಾಯ ಸಚಿವರ ರಾಜೀನಾಮೆ ಬಿಜೆಪಿ ಆಗ್ರಹ ಕಂದಾಯ ಸಚಿವ ಕೃಷ್ಣಬೈರೇಗೌಡ (Krishna Byre Gowda) ವಿರುದ್ಧ ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಅವ್ರು ಭೂಕಬಳಿಕೆಯಂತಹ ಗಂಭೀರ ಆರೋಪ ಮಾಡಿದ್ದಾರೆ. ಕೋಲಾರ ಜಿಲ್ಲೆಯ ನರಸುಪುರ ಹೋಬಳಿ ಗರುಡನಪಾಳ್ಯದಲ್ಲಿ 21 ಎಕರೆ ಜಮೀನನ್ನು ಕಬಳಿಕೆ ಮಾಡಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಹಾಗೂ ಬಿಜೆಪಿ ಮುಖಂಡ ತಮ್ಮೇಶ ಗೌಡ ಆರೋಪ ಮಾಡಿದ್ದಾರೆ. ಕಂದಾಯ ಸಚಿವರು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದು, ನಕಲಿ ದಾಖಲೆ ಸೃಷ್ಟಿ ಮಾಡಿದ್ದಾರೆ...
ನರೇಂದ್ರ ಮೋದಿಗಾಗಿ ಕಾರು ಚಲಾಯಿಸಿದ ನೊಬೆಲ್ ಪ್ರಶಸ್ತಿ ವಿಜೇತ ಪ್ರಧಾನಿ! ಇಥಿಯೋಪಿಯದಲ್ಲಿ ಭಾರತದ ಪ್ರಧಾನಿಗೆ ಗೌರವ ಕೆಲವೊಮ್ಮೆ ಜಿಯೋ ಪಾಲಿಟಿಕ್ಸ್ನಲ್ಲಿ (Geopolitics) ಸಣ್ಣ ಸಣ್ಣ ಕ್ಷಣಗಳೇ ದೊಡ್ಡ ಸಂದೇಶವೊಂದನ್ನು ನೀಡುತ್ತದೆ. ಹೌದು, ರಾಷ್ಟ್ರ ನಾಯಕರ ಪ್ರೋಟೋಕಾಲ್ಗಿಂತಲೂ ಆತ್ಮೀಯತೆಯೇ ಹೆಚ್ಚು ಮಾತನಾಡುವ ಇಂತಹ ಸಂದರ್ಭಗಳು ರಾಷ್ಟ್ರಗಳ ನಡುವಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆ. ಅದಕ್ಕೆ ಸ್ಪಷ್ಟ ಉದಾಹರಣೆ: ಇತ್ತೀಚೆಗೆ ಪ್ರಧಾನಿ (Prime Minister) ನರೇಂದ್ರ ಮೋದಿ (Prime Minister Narendra Modi) ಅವರ ವಿದೇಶಿ ಪ್ರವಾಸಗಳಲ್ಲಿ ಕಂಡುಬರುತ್ತಿರುವ ಕಾರ್ ಡಿಪ್ಲೊಮಸಿ!...
ನೀವು ಅಮೆರಿಕ ಕನಸು ಕಂಡಿದ್ರೆ ಬಿಟ್ಟುಬಿಡಿ: ಮತ್ತೆ 5 ದೇಶ ಸೇರಿ 30ಕ್ಕೂ ಹೆಚ್ಚು ದೇಶಗಳಿಗೆ ಪ್ರಯಾಣ ನಿಷೇಧಿಸಿದ ಟ್ರಂಪ್! ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಆಡಳಿತ ತನ್ನ ದೇಶದ ಪ್ರಯಾಣ ನಿಷೇಧವನ್ನು (Travel Ban) ಮತ್ತಷ್ಟು ವಿಸ್ತರಿಸಿದೆ. ಇತ್ತೀಚಿಗೆ ನಡೆಯುತ್ತಿರುವ ಗಲಭೆ, ಗುಂಡು ಹಾರಿಸುವ ಪ್ರಕರಣಗಳು ಮತ್ತು ಇದರಲ್ಲಿ ಅಫ್ಘಾನ್ ರಾಷ್ಟ್ರೀಯನೊಬ್ಬನನ್ನು ಬಂಧಿಸಿದ ನಂತರ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ವಲಸೆ ನಿಯಂತ್ರಣದಲ್ಲಿ ಕಠಿಣ ಕ್ರಮಗಳನ್ನು ಮುಂದುವರಿಸಿದೆ. ಈಗ 30ಕ್ಕೂ ಹೆಚ್ಚು ದೇಶಗಳ...
