ನೀವು ಅಮೆರಿಕ ಕನಸು ಕಂಡಿದ್ರೆ ಬಿಟ್ಟುಬಿಡಿ: ಮತ್ತೆ 5 ದೇಶ ಸೇರಿ 30ಕ್ಕೂ ಹೆಚ್ಚು ದೇಶಗಳಿಗೆ ಪ್ರಯಾಣ ನಿಷೇಧಿಸಿದ ಟ್ರಂಪ್! ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಆಡಳಿತ ತನ್ನ ದೇಶದ ಪ್ರಯಾಣ ನಿಷೇಧವನ್ನು (Travel Ban) ಮತ್ತಷ್ಟು ವಿಸ್ತರಿಸಿದೆ. ಇತ್ತೀಚಿಗೆ ನಡೆಯುತ್ತಿರುವ ಗಲಭೆ, ಗುಂಡು ಹಾರಿಸುವ ಪ್ರಕರಣಗಳು ಮತ್ತು ಇದರಲ್ಲಿ ಅಫ್ಘಾನ್ ರಾಷ್ಟ್ರೀಯನೊಬ್ಬನನ್ನು ಬಂಧಿಸಿದ ನಂತರ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ವಲಸೆ ನಿಯಂತ್ರಣದಲ್ಲಿ ಕಠಿಣ ಕ್ರಮಗಳನ್ನು ಮುಂದುವರಿಸಿದೆ. ಈಗ 30ಕ್ಕೂ ಹೆಚ್ಚು ದೇಶಗಳ...
ಇಥಿಯೋಪಿಯಾದಲ್ಲಿ ‘ವಂದೇ ಮಾತರಂ’ ಉಲ್ಲೇಖ, ‘ಈ ಅತ್ಯುನ್ನತ ಗೌರವ ನನ್ನದಲ್ಲ, ಭಾರತಕ್ಕೆ ಸೇರಿದ್ದು’ ಎಂದ ಮೋದಿ ಉತ್ತಿಷ್ಠಭಾರತ (Uttishtabharatha) ಸುದ್ದಿ ಜಾಲತಾಣ ವರದಿ: ಪ್ರಧಾನಿ ನರೇಂದ್ರ ಮೋದಿ ಅವರು ಇಥಿಯೋಪಿಯನ್ ಸಂಸತ್ತಿನಲ್ಲಿ ಭಾಷಣ ಮಾಡಿದರು. ಈ ವೇಳೆ ಇಥಿಯೋಪಿಯಾದ ಅತ್ಯುನ್ನತ ಗೌರವ ನೀಡಿದ್ದಕ್ಕೆ ಅವರು ಕೃತಜ್ಞತೆ ಸಲ್ಲಿಸಿದರು. ‘ಈ ಗೌರವ ನನ್ನದಲ್ಲ, ಇದು ಇಡೀ ಭಾರತಕ್ಕೆ ಸೇರಿದ್ದು’ ಎಂದು ಮೋದಿ ಹೇಳಿದರು. ಇಥಿಯೋಪಿಯಾ 'ಸಿಂಹಗಳ ನಾಡು' ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ಇಥಿಯೋಪಿಯಾವನ್ನು ‘ಸಿಂಹಗಳ ನಾಡು’...
45 ಬಂದ್ಮೇಲೆ ಅರ್ಜುನ್ ಜನ್ಯ ಬೇರೆ ಲೆವೆಲ್ಗೆ ಹೋಗ್ತಾರೆ ಎಂದ ಶಿವಣ್ಣ ಉತ್ತಿಷ್ಠಭಾರತ Uttishtabharatha ಸುದ್ದಿ ಜಾಲತಾಣ ವರದಿ: ಡೈರೆಕ್ಟರ್ ಅರ್ಜುನ್ ಜನ್ಯ (Arjun Janya) ಮೇಲೆ ಸಾಕಷ್ಟು ನಂಬಿಕೆ ಇದೆ. ಚಿತ್ರೀಕರಣದ ಮುಂಚೇನೆ 45 ಚಿತ್ರವನ್ನ ಚಿತ್ರದ ನಾಯಕರು ನೋಡಿದ್ದಾರೆ. ಚಿತ್ರದ ನಿರ್ಮಾಪಕ ರಮೇಶ್ ರೆಡ್ಡಿ (Ramesh Reddy) ಕೂಡ ವೀಕ್ಷಿಸಿದ್ದಾರೆ. ಹಾಗಾಗಿಯೇ ಇಡೀ ತಂಡಕ್ಕೆ ಚಿತ್ರದ ಬಗ್ಗೆ ಭಾರೀ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಶಿವರಾಜ್ ಕುಮಾರ್ (Shiva Rajkumar) ಒಂದು ಮಾತು ಹೇಳಿದ್ದಾರೆ....
ದಂಗಲ್ ಮೀರಿಸಿದ ಧುರಂಧರ್! 12 ದಿನದಲ್ಲಿ ಗಳಿಸಿದ್ದೆಷ್ಟು? ವರ್ಷಾಂತ್ಯಕ್ಕೆ ಬಾಲಿವುಡ್ ಸಿನಿಮಾಗೆ ಬಿಗ್ ಧಮಾಕಾ ಉತ್ತಿಷ್ಠಭಾರತ (Uttishtabharatha) ಸುದ್ದಿ ಜಾಲತಾಣ ವರದಿ: ಧುರಂಧರ್ ಬಾಕ್ಸ್ ಆಫೀಸ್ ಕಲೆಕ್ಷನ್ ದಿನ 12: ರಣವೀರ್ ಸಿಂಗ್ (Ranveer Singh) ಅವರ ಧುರಂಧರ್ (Dhurandhar) ಬಾಕ್ಸ್ ಆಫೀಸ್ನಲ್ಲಿ ತನ್ನ ಐತಿಹಾಸಿಕ ಕಲೆಕ್ಷನ್ ರೇಸ್ ಮುಂದುವರೆಸಿದೆ. ಎರಡನೇ ವಾರದ ದಿನದಲ್ಲೂ ಗಮನಾರ್ಹವಾದ ಆಕ್ಯುಪೆನ್ಸಿ ಸಾಧಿಸಿದೆ. 12 ನೇ ದಿನದಂದು, ಆದಿತ್ಯ ಧರ್ ನಿರ್ದೇಶನದ ಸ್ಪೈ ಥ್ರಿಲ್ಲರ್ ಭಾರತದಲ್ಲಿ ಅಪೇಕ್ಷಿತ ರೂ. 400 ಕೋಟಿ...
ಅವನ ಬಗ್ಗೆ ಏನು ಹೇಳೋದು? ಅವನು ನನ್ನ ಗೆಳೆಯ ಎಂದು ರಾಜ್ ಬಿ ಶೆಟ್ಟಿ ಹೇಳಿದ್ಯಾರಿಗೆ? 45 ಚಿತ್ರದಲ್ಲಿ (45 Movie) ಮಲ್ಟಿಸ್ಟಾರ್ಸ್ ನಟಿಸಿದ್ದಾರೆ. ಮೊದಲನೆಯದಾಗಿ ರಾಜ್ ಬಿ ಶೆಟ್ಟಿ, ಪ್ರಮೋದ್ ಶೆಟ್ಟಿ (Pramod Shetty), ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಸೇರಿದಂತೆ ಹಲವು ಖ್ಯಾತ ಕಲಾವಿದರು ಈ ಚಿತ್ರದಲ್ಲಿದ್ದಾರೆ. ಇದರ ಜೊತೆಗೆ, ಚಿತ್ರದ ಪ್ರಮುಖ ಪಾತ್ರಗಳಲ್ಲಿ ಸುಧಾರಾಣಿ ನಟಿಸಿದ್ದು, ಶಿವರಾಜ್ ಕುಮಾರ್ (Shiva Rajkumar) ಅವರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಇದೇ ಚಿತ್ರದಲ್ಲಿ ಪ್ರಮೋದ್...
ಬೆಂಗಳೂರಿನ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಿವಿಧ ಪಾಲಿಕೆಗಳು ವಿವಿಧ ಹೊಸ ಕ್ರಮಗಳನ್ನು ಅಳವಡಿಸಿಕೊಳ್ಳುತ್ತಿವೆ. ಇದೀಗ ಬೆಂಗಳೂರಿನ ದಕ್ಷಿಣ ನಗರ ಪಾಲಿಕೆಯಿಂದಲೂ ವಿನೂತನ ಕ್ರಮವನ್ನು ಅಳವಡಿಸಿಕೊಳ್ಳಲಾಗಿದೆ. ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತರಾದ ಕೆ.ಎನ್ ರಮೇಶ್ ಅವರು ಶುಕ್ರವಾರ (ಡಿಸೆಂಬರ್ 19) ಜಯನಗರ ವಲಯ ವ್ಯಾಪ್ತಿಯಲ್ಲಿನ ಅಪಾರ್ಟ್ಮೆಂಟ್ ಹಾಗೂ ಸ್ಥಳೀಯ ನಿವಾಸಿಗಳ ಸಂಘ ಸಂಸ್ಥೆಯ ಪದಾಧಿಕಾರಿಗಳೊಂದಿಗೆ ನಿವಾಸಿಗಳ ಪ್ರಮುಖ ಕುಂದುಕೊರತೆಗಳ ಕುರಿತು ಚರ್ಚಿಸಲು ಸಭೆಗೆ ಆಹ್ವಾನಿಸಿದ್ದರು. ಸಭೆಯಲ್ಲಿ ಸ್ಥಳೀಯ ನಿವಾಸಿಗಳ ಸಂಘದ ಪದಾಧಿಕಾರಿಗಳು ಪಾದಚಾರಿ...
ಕನ್ನಡಿಗರ ಆರ್ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಜೊತೆ ಹಾರ್ದಿಕ್ ಪಾಂಡ್ಯ 2ನೇ ಮದುವೆ ಬಗ್ಗೆ... Smriti Mandhana ಕನ್ನಡಿಗರ ಬೆಂಗಳೂರು ತಂಡ ಆರ್ಸಿಬಿ ನಾಯಕಿ ಆಗಿರುವ ಸ್ಮೃತಿ ಮಂಧಾನ ಬದುಕಿನಲ್ಲಿ ಭಾರಿ ದೊಡ್ಡ ಬಿರುಗಾಳಿ ಎದ್ದಿದ್ದು, ಸ್ಮೃತಿ ಮಂಧಾನ ಮದುವೆ ಆಗಬೇಕಿದ್ದ ಹುಡುಗ ಮೋಸ ಮಾಡಿ ಬೇರೆ ಹುಡುಗಿ ಜೊತೆಗೆ ಸಂಬಂಧ ಹೊಂದಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಅದರಲ್ಲೂ ಈ ನಡುವೆ ಸ್ಟಾರ್ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಅವರ ಮಾಜಿ ಹೆಂಡತಿ ಜೊತೆಗೆ ಸ್ಮೃತಿ...
ಹಿಡಿ.. ಹೊಡಿ.. ಬಡಿ.. ಪಾಕಿಸ್ತಾನಕ್ಕೆ ಮೊದಲ ಏಟು ಕೊಟ್ಟ ಭಾರತ! Ind VS Pak ಭಾರತ ಕ್ರಿಕೆಟ್ ತಂಡದ ಎದುರು ಹೀನಾಯ ಸೋಲು ಕಂಡು ಕಂಡು ಕೊರಗುತ್ತಿರುವ ಪಾಕಿಸ್ತಾನ ಈಗ ಮತ್ತೊಮ್ಮೆ ಭಾರತದ ಎದುರು ಸೋತು ಸುಣ್ಣವಾಗಲು ಎಂಟ್ರಿ ಕೊಟ್ಟಿದೆ. ಏಷ್ಯಾಕಪ್-2025 ಅಖಾಡ ಪ್ರವೇಶ ಮಾಡಿ ಹೀನಾಯ ಸೋಲುಗಳನ್ನು ಕಂಡಿರುವ ಪಾಕಿಸ್ತಾನ ತಂಡ ಇದೀಗ ಫೈನಲ್ ಮ್ಯಾಚ್ ಆಡುತ್ತಿದೆ. ಹೀಗಿದ್ದಾಗ ಆರಂಭದಲ್ಲೇ ಪಾಕಿಸ್ತಾನ ತಂಡಕ್ಕೆ ಭಾರಿ ದೊಡ್ಡ ಆಘಾತ ಎದುರಾಗಿದ್ದು, ಟೀಂ ಇಂಡಿಯಾ ಎದುರು ಟಾಸ್ ಸೋತು...
